ಪೋಸ್ಟ್‌ಗಳು

T Narasipura Mysore Advocate Association Jagadish G1NEWS HONNUR Local News ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ತಿ.ನರಸೀಪುರ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಜಗದೀಶ್ ಸೋಸಲೆ ಆಯ್ಕೆ.

ಇಮೇಜ್
    ತಿ.ನರಸೀಪುರ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ  ವಕೀಲ ಜಗದೀಶ್ ಸೋಸಲೆ  ರವರು ಆಯ್ಕೆ. ಮೈಸೂರು, ಜುಲೈ 5: ತಿ.ನರಸೀಪುರ ತಾಲೂಕು ವಕೀಲರ  ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ  ಸೋಸಲೆ ಗ್ರಾಮದ ಶ್ರೀ ಜಗದೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ  ಚುನಾವಣೆಯಲ್ಲಿ ಸಂಘದ ಸದಸ್ಯರು ಬಹುಮತದ ಬೆಂಬಲ  ನೀಡುವ ಮೂಲಕ ಶ್ರೀ ಜಗದೀಶ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. ಅವರ ಈ ಆಯ್ಕೆಯನ್ನು ವಕೀಲ ಸಮುದಾಯ ಹರ್ಷದಿಂದ ಸ್ವಾಗತಿಸಿದೆ.  ಸಂಘದ ಅಭಿವೃದ್ಧಿ, ವಕೀಲರ ಕಲ್ಯಾಣ, ನ್ಯಾಯಾಂಗದೊಂದಿಗೆ ಸಮನ್ವಯ ಹಾಗೂ ಸಾರ್ವಜನಿಕ ಸೇವಾ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ. ಶ್ರೀ ಜಗದೀಶ್ ಅವರು ಕಾನೂನು ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಜನಮೆಚ್ಚುಗೆ ಹೊಂದಿದ್ದಾರೆ. ಸಂಘದಲ್ಲಿ ಈ ಹಿಂದೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಎಲ್ಲಾ ವರ್ಗದ ವಕೀಲರ ವಿಶ್ವಾಸ ಗಳಿಸಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಹಾಗೂ ಸದಸ್ಯರು ನೂತನ ಅಧ್ಯಕ್ಷರಿಗೆ ಹೂಮಾಲೆ ಹಾಕಿ, ಸಿಹಿ ಹಂಚಿ ಅಭಿನಂದನೆ ಸಲ್ಲಿಸಿದರು. ಸಂಘದ ಕಚೇರಿ ಎದುರು ಸನ್ಮಾನ ಕಾರ್ಯಕ್ರಮವೂ ನಡೆಯಿತು.  ಅಭಿನ...