ಪೋಸ್ಟ್‌ಗಳು

ಆರೋಗ್ಯ ಸುದ್ದಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒತ್ತಡ ಹಾಗೂ ಮುಕ್ತ ಜೀವನಕ್ಕೆ ಯೋಗ ತಳಹದಿ ನಂಜನಗೂಡು JSS ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಇಮೇಜ್
  ನಂಜ ನಗೂಡು:   ಆಧುನಿಕ ಜ್ಞಾನ, ವಿಜ್ಞಾನ ಮತ್ತು  ತಾಂತ್ರಿಕ ಯುಗದ     ಒತ್ತಡದ     ಜೀವನದಲ್ಲಿ    ಯೋಗದ.   ಮಹತ್ವ ಅರಿಯುವುದು.     ಅವಶ್ಯಕತೆಯಿದ್ದು,    ಆಂತರಿಕ.    ಶಾಂತಿ, ಆರೋಗ್ಯಕರ ಮತ್ತು ಒತ್ತಡ ಮುಕ್ತ ಜೀವನಕ್ಕೆ ಯೋಗಾಭ್ಯಾಸ ತಳಹದಿಯಾಗಿದೆ  ಎಂದು ಮೈಸೂರು ಹಿಮಾಲಯ ಪ್ರತಿಷ್ಠಾನ ಸಂಸ್ಥಾಪಕರಾದ ಎನ್. ಅನಂತ ಅಭಿಪ್ರಾಯಪಟ್ಟರು.   ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಓಂ ಪ್ರಣಮ್ಯ ಯೋಗ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವದಾದ್ಯಂತ ಆಚರಿಸುತ್ತಿರುವ ಯೋಗ ದಿನಾಚರಣೆಯು ಪ್ರತಿಯೊಬ್ಬರೂ ಅರಿವು, ಆರೋಗ್ಯ ಮತ್ತು ಸಂತೋಷದ ಸಮಾನತೆ ಕಾಪಾಡಿಕೊಂಡು ಜೀವನವನ್ನು ಅರ್ಥ ಪೂರ್ಣವಾಗಿಸಿಕೊಳ್ಳಲು ಯೋಗಾಭ್ಯಾಸದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು. ಯೋಗ ರಮೇಶ್  ಧ್ಯಾನವೇ ಆರೋಗ್ಯದ ಔಷಧಿ    ಓಂ ಪ್ರಣಮ್ಯ ಯೋಗ ಶಾಲೆಯ ಸಂಸ್ಥಾಪಕರಾದ ಬಿ.ಎಂ. ರಮೇಶ್ ಮಾತನಾಡಿ, ಪ್ರಸ್ತುತ ವರ್ಷದ ವೇದ ವಾಕ್ಯ  "ಒಂದು ಭೂಮಿ ಆರೋಗ್ಯಕ್ಕಾಗಿ ಯೋಗ" (Yoga for One Earth, One Health) ಎನ್ನುವುದು ವ್ಯಕ್ತಿಗತ ಯೋಗಕ್ಷೇಮ ಮತ್ತು ಭೂಮಿಯ ಪರಿಸರ ಆರೋಗ್ಯದ ನಡುವಿನ ನಿಕಟ...